Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗಣೇಶ ಮೂರ್ತಿ ಮೆರವಣಿಗೆ ವೇಳೆ ಗಲಾಟೆ: ಹುಕ್ಕೇರಿ ತಾಲೂಕಿನ ಬಾಡ ಗ್ರಾಮದಲ್ಲಿ ಉದ್ವಿಗ್ನತೆ

    Source: HOSADIGANTHA

    16 Sep 2026, 03:17 AM
    17 hours ago

    ಹೊಸದಿಗಂತ ವರದಿ ​ಬೆಳಗಾವಿ: ಗಣೇಶ ಮೂರ್ತಿಯನ್ನು ತರುವ ಮೆರವಣಿಗೆಯ ಸಂದರ್ಭದಲ್ಲಿ ಯುವಕರ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ ಬಳಿಕ ಕಲ್ಲು ತೂರಾಟ ಹಾಗೂ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಹುಕ್ಕೇರಿ ತಾಲೂಕಿನ ಬಾಡ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ​ಮೆರವಣಿಗೆ ಸಾಗುತ್ತಿದ್ದಾಗ ಉಂಟಾದ ಸಣ್ಣ ವಿಚಾರದ ಗೊಂದಲವು ವಿಕೋಪಕ್ಕೆ ತಿರುಗಿ, ಎರಡೂ ಗುಂಪಿನ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ಭೀತಿ ಹಾಗೂ ಉದ್ವಿಗ್ನ ವಾತಾವರಣ […] The post ಗಣೇಶ ಮೂರ್ತಿ ಮೆರವಣಿಗೆ ವೇಳೆ ಗಲಾಟೆ: ಹುಕ್ಕೇರಿ ತಾಲೂಕಿನ ಬಾಡ ಗ್ರಾಮದಲ್ಲಿ ಉದ್ವಿಗ್ನತೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಲಿರಿಕ್ಸ್‌ ನೋಡಿಕೊಳ್ಳದೇ ಬಿಜೆಪಿ ನಾಯಕರು ಸಂಪೂರ್ಣ ವಂದೇ ಮಾತರಂ ಹಾಡಿಬಿಟ್ರೆ ರಾಜೀನಾಮೆ ಕೊಟ್ಟುಬಿಡ್ತೀನಿ : ಪ್ರಿಯಾಂಕ್‌ ಖರ್ಗೆ
    Next Article
    ಎರಡು ಗಂಟೆ ಸುರಿದ ಮಳೆಯನ್ನೇ ತಡೆಯೋಕಾಗದ ಬೆಂಗಳೂರು: ರಸ್ತೆಗೆ ಬಿದ್ದ ಮರಗಳು, ಟ್ರಾಫಿಕ್‌ ಜಾಮ್‌

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment