Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಮಾಜ ಮಠಗಳನ್ನು ಕೈಹಿಡಿಯಬೇಕು :ನಿಶ್ಚಲಾನಂದನಾಥ ಸ್ವಾಮೀಜಿ

    Source: Nudikarnataka

    14 Jun 2026, 01:47 PM
    10 hours ago

    ಮಂಡ್ಯ: ಈ ಸಮಾಜ ಮಠಗಳನ್ನು ಕೈಹಿಡಿಯಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಆರ್ಶೀವಚನ ನೀಡಿದರು. ನಗರದಲ್ಲಿರುವ ಗಾಂಧಿಭವನದಲ್ಲಿ ನಂಜಮ್ಮ ಮೋಟೆಗೌಡ ಚಾರಿಟಬಲ್ ಮತ್ತು ಎಜುಕೇಶನಲ್ ಟ್ರಸ್ಟ್ ಕೊಪ್ಪ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಅಂದಿನ ಕಾಲದಲ್ಲಿ ಸಮಾಜ ಮಠಗಳನ್ನು ಬೆಳೆಸಿ, ಉದ್ದಾರವಾಗಲು ಉಧಾರವಾಗಿ ನೆರವಾಗುತ್ತಿದ್ದವು, ಅದೇರೀತಯಲ್ಲಿ ಇಂದಿನ ಸಮಾಜಗಳು ಮಠಗಳನ್ನು ಕೈಹಿಡಿಯಬೇಕು […] The post ಸಮಾಜ ಮಠಗಳನ್ನು ಕೈಹಿಡಿಯಬೇಕು :ನಿಶ್ಚಲಾನಂದನಾಥ ಸ್ವಾಮೀಜಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕೋಡಿಕೊಪ್ಪಲು ನಾಗೇಶ್ ಹುಟ್ಟುಹಬ್ಬ ಆಚರಣೆ
    Next Article
    ರಾಜ್ಯ ಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶ|ಕಂಡಿಷನ್ಸ್-ಕಾಂಪ್ರೊಮೈಸ್ ಎರಡೂ ವಧು-ವರರ ಜೀವನದ ಅವಿಭಾಜ್ಯ ಅಂಗಗಳು :ಆರ್.ಎಂ.ಕೇಶವಮೂರ್ತಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment