Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರಾಜ್ಯ ಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶ|ಕಂಡಿಷನ್ಸ್-ಕಾಂಪ್ರೊಮೈಸ್ ಎರಡೂ ವಧು-ವರರ ಜೀವನದ ಅವಿಭಾಜ್ಯ ಅಂಗಗಳು :ಆರ್.ಎಂ.ಕೇಶವಮೂರ್ತಿ

    Source: Dinamana

    14 Jun 2026, 03:45 PM
    8 hours ago

    ದಾವಣಗೆರೆ :  ವೈವಾಹಿಕ ಜೀವನದಲ್ಲಿ ‘ಕಂಡಿಷನ್ಸ್’ (ನಿಬಂಧನೆಗಳು) ಮತ್ತು ‘ಕಾಂಪ್ರೊಮೈಸ್’ (ಹೊಂದಾಣಿಕೆ) ಎರಡೂ ವಧು-ವರರ ಜೋಡಿಗಳಂತೆಯೇ ಸಾಗಬೇಕಾದ ಅಂಶಗಳಾಗಿವೆ. ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಮತ್ತು ಹೊಂದಾಣಿಕೆಯ ಗುಣವೇ ಸುಖೀ ದಾಂಪತ್ಯದ ಮೂಲಾಧಾರ’ ಎಂದು ಕರ್ನಾಟಕ ರಾಜ್ಯ ಎಲ್‌ಐಸಿ ಪ್ರಾದೇಶಿಕ ಮಾರುಕಟ್ಟೆ ಪ್ರಬಂಧಕ ಆರ್.ಎಂ.ಕೇಶವಮೂರ್ತಿ ಅಭಿಪ್ರಾಯಪಟ್ಟರು. ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ಎಲ್‌ಐಸಿ ವೃತ್ತಿನಿರತ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ (ವಿವಿಕೆ) ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ವಾಲ್ಮೀಕಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಸಮಾಜ ಮಠಗಳನ್ನು ಕೈಹಿಡಿಯಬೇಕು :ನಿಶ್ಚಲಾನಂದನಾಥ ಸ್ವಾಮೀಜಿ
    Next Article
    ಚಿನ್ನಾಭರಣಗಳ ಶುದ್ಧತೆ ಮತ್ತು ಗ್ರಾಹಕರ ಹಿತರಕ್ಷಣೆಗೆ ಮೊದಲ ಆದ್ಯತೆ : ರಾಜನಹಳ್ಳಿ ಬದರಿನಾಥ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment