Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಚಿನ್ನಾಭರಣಗಳ ಶುದ್ಧತೆ ಮತ್ತು ಗ್ರಾಹಕರ ಹಿತರಕ್ಷಣೆಗೆ ಮೊದಲ ಆದ್ಯತೆ : ರಾಜನಹಳ್ಳಿ ಬದರಿನಾಥ

    Source: Dinamana

    14 Jun 2026, 08:43 AM
    15 hours ago

    ದಾವಣಗೆರೆ : ದೇಶದಲ್ಲಿ ಹಾಲ್‌ ಮಾರ್ಕ್ ಕೇಂದ್ರಗಳು ಮತ್ತು ಇತರೇ ಸಂಪನ್ಮೂಲಗಳ ಕೊರತೆಯಿಂದಾಗಿ ನಿಗದಿತ ಅವಧಿಯಲ್ಲಿ ಹೆಚ್‌ಯುಐಡಿ ನಮೂದಿಸುವುದರಲ್ಲಿ ಸ್ವಲ್ಪ ವಿಳಂಬವಾಗುತ್ತಿ ದೆಯೇ ವಿನಃ, ಹೆಚ್‌ಯುಐಡಿ ಮುದ್ರೆ ಇಲ್ಲದಿರುವ ಹಳೆಯ ಹಾಲ್‌ಮಾರ್ಕ್ ಆಭರಣಗಳು ನಕಲಿ ಎಂದಲ್ಲ. ಈ ವಿಷಯವನ್ನು ನಾಗರಿಕರು ಹಾಗೂ ಗ್ರಾಹಕರು ಗಮನಿಸಬೇಕು ಎಂದು ದಿ ಜ್ಯೂವೆಲ್ಲ ರ್ಸ್ ಅಸೋಸಿಯೇಷನ್ ಮನವಿ ಮಾಡಿದೆ. ಗ್ರಾಹಕರಿಗೆ ಯಾವುದೇ ರೀತಿಯ ಮೋಸ, ಅನ್ಯಾಯವಾಗಬಾರದು ಮತ್ತು ಅವರ ಹಣಕ್ಕೆ ಯೋಗ್ಯವಾದ ಗುಣಮಟ್ಟದ ಸರಕು ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ರಾಜ್ಯ ಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶ|ಕಂಡಿಷನ್ಸ್-ಕಾಂಪ್ರೊಮೈಸ್ ಎರಡೂ ವಧು-ವರರ ಜೀವನದ ಅವಿಭಾಜ್ಯ ಅಂಗಗಳು :ಆರ್.ಎಂ.ಕೇಶವಮೂರ್ತಿ
    Next Article
    ಆಂಧ್ರದ ಕೃಷ್ಣಾ ನದಿಯಲ್ಲಿ ದೋಣಿ ದುರಂತ: ಮೂವರು ಮಕ್ಕಳು ಸಹಿತ ನಾಲ್ವರು ನೀರುಪಾಲು

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment