Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ತಿನ್ನೋ ಅನ್ನಕ್ಕೂ ಹೊಡೆತ ಕೊಟ್ಟ ಮಳೆರಾಯ! ಅಕ್ಕಿ ರೇಟ್‌ ದುಬಾರಿ, ಜನರಲ್ಲಿ ಆತಂಕ

    Source: HOSADIGANTHA

    15 Sep 2026, 09:13 PM
    1 day ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ರೈತರಿಗೂ, ಗ್ರಾಹಕರಿಗೂ ಬರೆ ಬಿದ್ದಿದೆ. ಬೆಳೆ ಬೆಳೆಯಲಾಗದೇ ರೈತ ಸಂಕಟಪಡುತ್ತಿದ್ದರೆ, ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬರಗಾಲದ ಕಾರಣ ರಾಜ್ಯದಲ್ಲಿ ಅಕ್ಕಿ ಬೆಲೆ ಕ್ವಿಂಟಾಲ್‌ಗೆ ಬರೋಬ್ಬರಿ ಒಂದು ಸಾವಿರ ರೂಪಾಯಿಯಷ್ಟು ಏರಿಕೆಯಾಗಿದೆ. ಈ ವರ್ಷದ ಮಳೆಗಾಲ ಇನ್ನೇನು ಕಡೆಯ ಹಂತಕ್ಕೆ ಬಂದಿದ್ದು, ಈವರೆಗೂ ಉತ್ತಮ ಮಳೆ ಬಿದ್ದಿಲ್ಲ. ಇದರಿಂದಾಗಿ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿವೆ. ಈಗಾಗಲೇ ಎರಡು ಬಾರಿ ಅಕ್ಕಿ ದರ ಏರಿಕೆ ಆಗಿದ್ದು, ಇದೀಗ ಇಂದಿನಿಂದ […] The post ತಿನ್ನೋ ಅನ್ನಕ್ಕೂ ಹೊಡೆತ ಕೊಟ್ಟ ಮಳೆರಾಯ! ಅಕ್ಕಿ ರೇಟ್‌ ದುಬಾರಿ, ಜನರಲ್ಲಿ ಆತಂಕ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ರಾಜಸ್ಥಾನದಲ್ಲಿ ಕಮಲದ ಕಮಾಲ್: ಫಲಿತಾಂಶದ ಬೆನ್ನಲ್ಲೇ ಪ್ರಧಾನಿ ಮೋದಿ ಹೇಳಿದ್ದೇನು?
    Next Article
    ಕಲ್ಯಾಣ ಕರ್ನಾಟಕಕ್ಕೆ ಹೊಸ ಬಸ್‌ಗಳ ಕೊಡುಗೆ: ಸೆ. 17ರಂದು ಸಿಎಂ ಡಿಕೆಶಿಯಿಂದ ಚಾಲನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment